ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4: ಲಿಂಗಾನುಪಾತದಲ್ಲಿ ಹೆಚ್ಚಳ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷ 2015-16 ವರದಿಯನ್ನು ಬಹಿರಂಗಪಡಿಸಿದೆ. ವರದಿಯ ಪ್ರಕಾರ 2015-16ರಲ್ಲಿ ಶಿಶು ಮರಣ ಪ್ರಮಾಣದಲ್ಲಿ ಕುಸಿತ ಹಾಗೂ ಲಿಂಗಾನುಪಾತದಲ್ಲಿ ಹೆಚ್ಚಳ ಕಂಡು ಬಂದಿದೆ. ಸಮೀಕ್ಷೆಗೆ ಸುಮಾರು 6 ಲಕ್ಷ ಕುಟುಂಬಗಳು, 7 ಲಕ್ಷ ಮಹಿಳೆಯರು ಹಾಗೂ 1.3 ಲಕ್ಷ ಪುರುಷರನ್ನು ಒಳಪಡಿಸಲಾಗಿದೆ. ಇದೇ ಮೊದಲ ಬಾರಿಗೆ ಜಿಲ್ಲಾಮಟ್ಟದ ಅಂಕಿಅಂಶಗಳನ್ನು ನೀಡಲಾಗಿದೆ. ಪ್ರಮುಖಾಂಶಗಳು: ಶಿಶು ಮರಣ ಪ್ರಮಾಣ: ಶಿಶು…
Read Moreಫೆಬ್ರವರಿ 28: ರಾಷ್ಟ್ರೀಯ ವಿಜ್ಞಾನ ದಿನ (National Science Day) ಪ್ರತಿ ವರ್ಷ ಫೆಬ್ರವರಿ 28 ರಂದು “ರಾಷ್ಟ್ರೀಯ ವಿಜ್ಞಾನ ದಿನ”ವನ್ನು ಆಚರಿಸಲಾಗುತ್ತದೆ. ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶ. “Science and Technology for Specially Abled Persons” ಇದು ಈ ವರ್ಷದ ರಾಷ್ಟ್ರೀಯ ವಿಜ್ಞಾನ ದಿನ ಧ್ಯೇಯವಾಕ್ಯವಾಗಿದೆ. ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ ವಿ ರಾಮನ್ ಅವರ ಅಪೂರ್ವ…
Read Moreರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ರೂಪಕ್ ಕುಮಾರ್ ದತ್ತಾ ನೇಮಕ ಹಿರಿಯ ಐಪಿಎಸ್ ಅಧಿಕಾರಿ ರೂಪಕ್ ಕುಮಾರ್ ದತ್ತ ಅವರು ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ದತ್ತಾ ಅವರು ಇದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ. ರೂಪಕ್ ಕುಮಾರ್ ದತ್ತಾ ಬಗ್ಗೆ: ರೂಪಕ್ ಕುಮಾರ್ ದತ್ತಾ ಅವರು ಮೂಲತಃ ಉತ್ತರ ಪ್ರದೇಶ(ಯುಪಿ)ದವರು. 1981ನೇ ಐಪಿಎಸ್ ಬ್ಯಾಚ್ನ ಕರ್ನಾಟಕ ಕೇಡರ್ನ ಪೊಲೀಸ್ ಅಧಿಕಾರಿಯಾಗಿ ಸೇವೆಯನ್ನು ಆರಂಭಿಸಿದರು. ರೂಪಕ್ ಕುಮಾರ್…
Read Moreಸೈಯದ್ ಮೋದಿ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿ: ಸಿಂಧು. ವರ್ಮಾಗೆ ಗೆಲುವು ಭಾರತದ ಪಿ.ವಿ ಸಿಂಧು ಮತ್ತು ಸಮೀರ್ ವರ್ಮಾ ಸೈಯದ್ ಮೋದಿ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ವಿಜೇತರಾಗುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಮಹಿಳಾ ಸಿಂಗಲ್ಸ್: ಭಾರತದ ಸಿಂಧು 21–13, 21–14ರಲ್ಲಿ ಇಂಡೊನೇಷ್ಯಾದ ಗ್ರೆಗೊರಿಯಾ ಮರಿಸ್ಕಾ ಅವರನ್ನು ಮಣಿಸಿದರು. ಇದು ಸಿಂಧು ಅವರಿಗೆ ಸಂದ ಮೊದಲ ಪ್ರಶಸ್ತಿ. ಪುರುಷರ ಸಿಂಗಲ್ಸ್: ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಸಮೀರ್ 21–19, 21–16ರಲ್ಲಿ ಭಾರತದವರೇ ಆದ ಸಾಯಿ ಪ್ರಣೀತ್…
Read Moreಸೌರ ವಿದ್ಯುತ್ ನೀತಿ 2014-2021ಕ್ಕೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಒಪ್ಪಿಗೆ ರಾಜ್ಯ ಸರ್ಕಾರ ಸೌರ ವಿದ್ಯುತ್ ನೀತಿ 2014-2021ಕ್ಕೆ ತಿದ್ದುಪಡಿ ತರಲು ಸಮ್ಮತಿ ಸೂಚಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲವು ತಿದ್ದುಪಡಿ ತರಲು ಒಪ್ಪಿಗೆ ಸೂಚಿಸಲಾಗಿದೆ. ತಿದ್ದುಪಡಿಯ ಪ್ರಮುಖಾಂಶಗಳು: ಈಗಿರುವ 2 ಸಾವಿರ ಮೆಗಾವಾಟ್ ಗುರಿಯನ್ನು 6 ಸಾವಿರ ಮೆಗಾವಾಟ್ಗೆ ಹೆಚ್ಚಿಸಲು ನೀತಿಯಡಿ ಆದ್ಯತೆ ನೀಡಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 24,700 ಮೆಗಾವಾಟ್ ಸೌರವಿದ್ಯುತ್ ಉತ್ಪಾದನೆ ಸಾಮರ್ಥ್ಯವಿದ್ದು, ಇದನ್ನು ಸದ್ಬಳಕೆ…
Read Moreಗ್ರಾಮೀಣ ವಸತಿ ಸೌಲಭ್ಯಕ್ಕೆ ಹೊಸ ಯೋಜನೆಯನ್ನು ಅನುಮೋದಿಸಿದ ಕೇಂದ್ರ ಸರ್ಕಾರ ದೇಶದಲ್ಲಿ ಗ್ರಾಮೀಣ ವಸತಿ ಸೌಲಭ್ಯವನ್ನು ಪ್ರೋತ್ಸಾಹಿಸುವುದಕ್ಕಾಗಿ ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ಅನುಮೋದಿಸಿದೆ. ಈ ಯೋಜನೆಯಡಿ ಗ್ರಾಮೀಣ ಭಾಗದ ಜನರು ವಸತಿ ರಹಿತರು ಹೊಸ ಮನೆಯನ್ನು ನಿರ್ಮಿಸಿಕೊಳ್ಳಬಹುದಾಗಿದೆ ಅಥವಾ ಕಚ್ಚಾ ಮನೆಯನ್ನು ವಾಸಕ್ಕೆ ಯೋಗ್ಯವಾಗುವಂತೆ ಅಭಿವೃದ್ದಿಪಡಿಸಿಕೊಳ್ಳಬಹುದಾಗಿದೆ. ಇದರಡಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ)-ಜಿ ರಡಿ ಫಲಾನುಭವಿಗಳಾಗದವರಿಗೆ ಸರ್ಕಾರ ಬಡ್ಡಿ ಸಬ್ಸಿಡಿಯನ್ನು ನೀಡಲಿದೆ. ಯೋಜನೆಯ ಪ್ರಮುಖಾಂಶಗಳು: ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಈ ಯೋಜನೆಯನ್ನು ಅನುಷ್ಟಾನಗೊಳಿಸಲಿದೆ. ಇದರಡಿ…
Read Moreವರಿಷ್ಠ ಪಿಂಚಣೆ ಭಿಮಾ ಯೋಜನೆ-2017ಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಕೇಂದ್ರ ಸಚಿವ ಸಂಪುಟ “ವರಿಷ್ಠ ಪಿಂಚಣಿ ಭಿಮಾ ಯೋಜನೆ 2017” ಜಾರಿಗೊಳಿಸಲು ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರದ ಆರ್ಥಿಕ ಸೇರ್ಪಡೆ ಹಾಗೂ ಸಾಮಾಜಿಕ ಭದ್ರತೆ ಬದ್ದತೆಯ ಅಂಗವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯನ್ನು 2016-17ನೇ ಹಣಕಾಸು ವರ್ಷದಿಂದಲೇ “ಭಾರತೀಯ ಜೀವ ವಿಮಾ ನಿಗಮ” ಅನುಷ್ಟಾನಗೊಳಿಸಲಿದೆ. ಯೋಜನೆಯನ್ನು ಜಾರಿಗೊಳಿಸದ ಒಂದು ವರ್ಷ ಅವಧಿಯೊಳಗೆ ಯೋಜನೆಗೆ ಚಂದದಾರರಾಗಬಹುದು. ಯೋಜನೆಯ ಪ್ರಮುಖಾಂಶಗಳು: ಹಿರಿಯ ನಾಗರಿಕರಿಗೆ ಹಾಗೂ 60…
Read Moreಕಚ್ಚಾ ತೈಲ ಸಂಗ್ರಹಕ್ಕೆ ಭಾರತ ಮತ್ತು ಯುಎಇ ಒಪ್ಪಂದ ಭಾರತದ ಇಂಧನ ಸುರಕ್ಷತೆ ಹಾಗೂ ಮಹತ್ವಕಾಂಕ್ಷಿ ಕಚ್ಚಾ ತೈಲ ಸಂಗ್ರಹಕ್ಕೆ ಭಾರತ ಮತ್ತು ಯುಎಇ ಒಪ್ಪಂದಕ್ಕೆ ಸಹಿ ಹಾಕಿವೆ. ಒಪ್ಪಂದದ ಅನ್ವಯ ಯುಎಇ ನ ಅಬುದಾಬಿ ನ್ಯಾಷನಲ್ ಆಯಿಲ್ ಕಂಪನಿ ಕರ್ನಾಟಕದ ಮಂಗಳೂರಿನಲ್ಲಿರುವ ಕಚ್ಚಾ ತೈಲ ಸಂಗ್ರಹಾಗಾರದ ಒಟ್ಟು ಸಾಮರ್ಥ್ಯದಲ್ಲಿ ಶೇಕಡ 50 ರಷ್ಟು ಭರ್ತಿ ಮಾಡಲು ಕಚ್ಚಾ ತೈಲವನ್ನು ಪೂರೈಸಲಿದೆ. ಈಗಾಗಲೇ ಮಂಗಳೂರಿನ ಕಚ್ಚಾ ತೈಲ ಸಂಗ್ರಹಗಾರ ಶೇ 50% (6 ಬಿಲಿಯನ್) ರಷ್ಟನ್ನು ಇರಾನ್…
Read Moreಮಲೇಷ್ಯಾ ಮಾಸ್ಟರ್ ಪ್ರಶಸ್ತಿ ಗೆದ್ದ ಸೈನಾ ನೆಹ್ವಾಲ್ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಮಲೇಷ್ಯಾ ಮಾಸ್ಟರ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಟೂರ್ನಿಯ ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್ ನ ಪೋರ್ನ್ಪಾವಿ ಚೊಚುವಾಂಗ್ ಅವರನ್ನು ಅವರನ್ನು ಮಣಿಸಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಚೊಚುವಾಂಗ್ ಅವರಿಗೆ ತೀವ್ರವಾಗಿ ಪೈಪೋಟಿ ನೀಡಿದ ಸೈನಾ ಅವರು 22-20,22-20 ಗೇಮ್ಗಳಿಂದ ಸೋಲಿಸಿದರು. ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದ ಸೈನಾ ಅವರು 7 ತಿಂಗಳ ಬಳಿಕ ಟೈಟಲ್ ಮುಡಿಗೇರಿಸಿಕೊಂಡಿದ್ದಾರೆ. ಭ್ರಷ್ಟಾಚಾರ…
Read Moreಟ್ರಾನ್ಸ್-ಫೆಸಿಫಿಕ್ ಪಾರ್ಟನರ್ ಶಿಪ್ ನಿಂದ ಹೊರ ನಡೆದ ಅಮೆರಿಕ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಮಹತ್ವಕಾಂಕ್ಷಿ “ಟ್ರಾನ್ಸ್-ಫೆಸಿಫಿಕ್ ಪಾರ್ಟನರ್ ಶಿಪ್ (Trans-Pacific Partnership)” ಮಾತುಕತೆಯಿಂದ ಅಮೆರಿಕ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆಯನ್ನು ಸಹ ಹೊರಡಿಸಲಾಗಿದೆ. ಟ್ರಾನ್ಸ್-ಫೆಸಿಫಿಕ್ ಪಾರ್ಟನರ್ ಶಿಪ್ 12 ಫೆಸಿಫಿಕ್ ರಿಮ್ ರಾಷ್ಟ್ರಗಳ ನಡುವಿನ ಮಹತ್ವಕಾಂಕ್ಷಿ ವ್ಯಾಪಾರ ಒಪ್ಪಂದವಾಗಿದೆ. ಟಿಪಿಪಿ ಅಮೆರಿಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬರಾಕ್ ಒಬಾಮ ರವರ ಆಡಳಿತದಲ್ಲಿ ಕೈಗೊಳ್ಳಲಾದ ಪ್ರಮುಖ ನಿರ್ಧಾರವಾಗಿದ್ದು, ವೇಗವಾಗಿ ಬೆಳೆಯುತ್ತಿರುವ ಚೀನಾ…
Read More