ಚೀನಾದಿಂದ ಸುಧಾರಿತ ಹವಾಮಾನ ಉಪಗ್ರಹ ಫೆಂಗ್ ಯೂನ್-4 ಚೀನಾ ತನ್ನ ಹೊಸ ತಲೆಮಾರಿನ ಸುಧಾರಿತ ಹವಾಮಾನ ಉಪಗ್ರಹ “ಫೆಂಗ್ ಯೂನ್-4” ಅನ್ನು ಯಶಸ್ವಿಯಾಗಿ ಭೂಸ್ಥಿರ ಕಕ್ಷೆಗೆ ಸೇರ್ಪಡೆಗೊಳಿಸಿದೆ. ಈ ಉಪಗ್ರಹವನ್ನು ಲಾಂಗ್ ಮಾರ್ಚ್-3ಬಿ ರಾಕೆಟ್ ಬಳಸಿ ಸಿಚೂಯನ್ ಪ್ರಾಂತ್ಯದಲ್ಲಿರುವ ಕ್ಷಿಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾಯಿಸಲಾಯಿತು. ಪ್ರಮುಖಾಂಶಗಳು: ಫೆಂಗ್ ಯೂನ್ ಚೀನಾದ ಮೊದಲ ಎರಡನೇ ತಲೆಮಾರಿನ ಹವಾಮಾನ ಉಪಗ್ರಹ ಹಾಗೂ ಎತ್ತರದ ಕಕ್ಷೆಯಲ್ಲಿ ಕಾರ್ಯನಿರ್ವಹಿಸುವ ಚೀನಾದ ಮೊದಲ ದೂರ ಸಂವೇದಿ ಉಪಗ್ರಹವಾಗಿದೆ. ವಾತಾವರಣ, ಬಾಹ್ಯಕಾಶ ಪರಿಸರ, ಮೋಡ…
Read Moreನ್ಯಾನೋ ಸೆರಾಮಿಕ್ ವಸ್ತುವನ್ನು ಸಂಶೋಧಿಸಿದ ವಿಜ್ಞಾನಿಗಳು ಭಾರತೀಯ ವಿಜ್ಞಾನಿಯನ್ನು ಒಳಗೊಂಡ ಅಮೆರಿಕ ವಿಜ್ಞಾನಿಗಳ ತಂಡ ನ್ಯಾನೋ ಸೆರಾಮಿಕ್ ವಸ್ತುವನ್ನು ಪತ್ತೆಹಚ್ಚಿದ್ದಾರೆ. ಈ ನ್ಯಾನೋ ಸೆರಾಮಿಕ್ ಅನ್ನು ಸುರಕ್ಷಿತ ಮತ್ತು ಅಗ್ಗದ ಅಣು ರಿಯಾಕ್ಟರ್ ನಲ್ಲಿ ಬಳಸಬಹುದಾಗಿದೆ. ಅಲ್ಯೂಮಿನಿಯಂ ಆಕ್ಸೈಡ್ ನ್ಯಾನೋ ಸೆರಾಮಿಕ್ಸ್ ಲೇಪನದಿಂದ ಈ ಹೊಸ ವಸ್ತುವನ್ನು ಸೃಷ್ಟಿಸಲಾಗಿದೆ. ಅಧಿಕ ತಾಪಮಾನ, ಕಠಿಣ ವಿಕಿರಣ ಪರಿಣಾಮಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಇದು ಹೊಂದಿದೆ. ಪ್ರಮುಖ ಪ್ರಯೋಜನ: ಅಧಿಕ ತಾಪಮಾನ ಮತ್ತು ವಿಕಿರಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಹಾಗೂ ಸುರಕ್ಷಿತವಾಗಿ ಹೆಚ್ಚು…
Read Moreಡಿಜಿಟಲ್ ಮತ್ತು ನಗದು ರಹಿತ ವ್ಯವಹಾರ ಉತ್ತೇಜನಕ್ಕೆ ಹಲವು ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ ದೇಶದಲ್ಲಿ ನಗದು ರಹಿತ ವಹಿವಾಟು ಉತ್ತೇಜನಕ್ಕೆ ಸರ್ಕಾರ ಹಲವು ವಿನಾಯಿತಿಗಳನ್ನು ಘೋಷಿಸಿದೆ. ವಿವಿಧ ಸೇವೆಗಳ ಶುಲ್ಕ ಪಾವತಿಗೆ ಡೆಬಿಟ್/ಕ್ರೆಡಿಟ್ ಕಾರ್ಡ್, ಆನ್ಲೈನ್ ಪಾವತಿ ಮತ್ತು ಇ–ವಾಲೆಟ್ಗಳನ್ನು ಬಳಸಿದರೆ ಗರಿಷ್ಠ ಶೇ 10ರಷ್ಟು ರಿಯಾಯಿತಿ ಘೋಷಿಸಿದೆ. ಡಿಜಿಟಲ್ ವ್ಯವಸ್ಥೆ ಮೂಲಕ ಪೆಟ್ರೋಲ್ ಮತ್ತು ಡಿಸೇಲ್ ಖರೀದಿಸುವ ಗ್ರಾಹಕರಿಗೆ 0.75% ರಿಯಾಯಿತಿ ದೊರೆಯಲಿದೆ. ‘ಇ–ಪಾವತಿ ಮೂಲಕ ರೈಲು ಟಿಕೆಟ್ ಖರೀದಿಸಿದರೆ, ₹ 10 ಲಕ್ಷದ ಅಪಘಾತ…
Read Moreತ್ರಿವಳಿ ತಲಾಕ್ ಅಸಂವಿಧಾನಿಕ: ಅಲಹಬಾದ್ ಹೈಕೋರ್ಟ್ ತ್ರಿವಳಿ ತಲಾಕ್ ಪದ್ಧತಿಯು ಸಂವಿಧಾನ ಬಾಹಿರ ಎಂದು ಅಲಹಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮುಸ್ಲಿಂ ಧರ್ಮದಲ್ಲಿ ಆಚರಣೆಯಲ್ಲಿರುವ ತ್ರಿವಳಿ ತಲಾಕ್ ಪದ್ದತಿ ಭಾರತ ಸಂವಿಧಾನದಲ್ಲಿ ಮಹಿಳೆಯರ ಹಕ್ಕುಗಳಿಗೆ ವಿರುದ್ದವಾಗಿದೆ ಎಂದು ಕೋರ್ಟ್ ಹೇಳಿದೆ. ತ್ರಿವಳಿ ತಲಾಕ್ ಪದ್ಧತಿಯನ್ನು ಪ್ರಶ್ನಿಸಿ ಹೈಕೋರ್ಟ್ಗೆ ಇಬ್ಬರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಅವುಗಳ ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾಯಾಮೂರ್ತಿ ಸುನೀತ್ ಕುಮಾರ್ ರವರು ಈ ಮಹತ್ವದ ತೀರ್ಪನ್ನು ನೀಡಿದ್ದಾರೆ. ಅಲ್ಲದೇ ಯಾವುದೇ ವೈಯಕ್ತಿಕ ಕಾನೂನು…
Read Moreಆಂಧ್ರ ಪ್ರದೇಶ ಸರ್ಕಾರದಿಂದ ಡಿಜಿಟಲ್ ನಗದೀಕರಣಕ್ಕೆ ಎಪಿ ಪರ್ಸ್ ಮೊಬೈಲ್ ಆ್ಯಪ್ ನಗದು ರಹಿತ ವ್ಯವಹಾರಕ್ಕೆ ಆಂಧ್ರಪ್ರದೇಶ ಸರ್ಕಾರ ಎಪಿ ಪರ್ಸ್ ಮೊಬೈಲ್ ಅಪ್ಲೀಕೇಶನ್ ಹೊರತಂದಿದೆ. ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿದ ನಂತರ ಸಾರ್ವಜನಿಕರಿಗೆ ಹಣದ ಕೊರತೆ ಎದುರಾಗಿರುವ ಕಾರಣ ಈ ಆ್ಯಪ್ ಅನ್ನು ಹೊರತರಲಾಗಿದೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ವಿಜಯವಾಡದಲ್ಲಿ ಈ ಆ್ಯಪ್ ಅನ್ನು ಬಿಡುಗಡೆಗೊಳಿಸಿದರು. ಪ್ರಮುಖಾಂಶಗಳು: 13 ಮೊಬೈಲ್ ಬ್ಯಾಂಕಿಂಗ್ ಮತ್ತು 10 ಮೊಬೈಲ್ ವ್ಯಾಲೆಟ್ ಗಳನ್ನು ಈ…
Read Moreಜಸ್ಟೀಸ್ ಜೆ ಎಸ್ ಖೇಹರ್ ಸುಪ್ರೀಂಕೋರ್ಟ್ನ ಮುಂದಿನ ಮುಖ್ಯನ್ಯಾಯಮೂರ್ತಿ ಸುಪ್ರೀಂಕೋರ್ಟ್ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಜಗದೀಶ್ ಸಿಂಗ್ ಖೇಹರ್ ಅವರು ನೇಮಕಗೊಳ್ಳುವುದು ಖಚಿತವಾಗಿದೆ. ಖೇಹರ್ ಅವರ ಹೆಸರನ್ನು ಹಾಲಿ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಶಿಫಾರಸು ಮಾಡಿದ್ದಾರೆ. ಖೇಹರ್ ಅವರು 44ನೇ ಮುಖ್ಯನ್ಯಾಯಮೂರ್ತಿ. ಟಿ.ಎಸ್.ಠಾಕೂರ್ ರವರು ಜನವರಿ 7, 2017ರಂದು ನಿವೃತ್ತಿ ಹೊಂದಲಿದ್ದು, ಅವರ ಸ್ಥಾನವನ್ನು ಖೇಹರ್ ತುಂಬಲಿದ್ದಾರೆ. ಜನವರಿ 4, 2017ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರವರು ಖೇಹರ್ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಆ…
Read Moreಕೊಲ್ಕತ್ತಾದಲ್ಲಿ ಏಳನೇ ವಿಶ್ವ ಆಯುರ್ವೇದ ಕಾಂಗ್ರೆಸ್ (World Ayurveda Congress) ಏಳನೇ ವಿಶ್ವ ಆಯುರ್ವೇದ ಕಾಂಗ್ರೆಸ್ ಕೊಲ್ಕತ್ತಾದಲ್ಲಿ ಡಿಸೆಂಬರ್ 2 ರಿಂದ 4 ರವರೆಗೆ ಜರುಗಿತು. ವಿಶ್ವ ಆರ್ಯರ್ವೇದ ಫೌಂಡೇಷನ್ ಕೇಂದ್ರ ಆಯುಷ್ ಸಚಿವಾಲಯದ ಸಹಕಾರದೊಂದಿಗೆ ಈ ಕಾಂಗ್ರೆಸ್ ಅನ್ನು ಆಯೋಜಿಸಿತ್ತು. ಆಯುಷ್ ಚಿಕಿತ್ಸಾ ಪದ್ದತಿ ಅಂದರೆ ಆಯುರ್ವೇದ, ಯೋಗ, ನಚುರೊಪತಿ, ಯುನಾನಿ, ಸಿದ್ದ ಮತ್ತು ಹೊಮಿಯೋಪತಿ ಚಿಕಿತ್ಸೆಯನ್ನು ಪ್ರೋತ್ಸಾಹಿಸಿ ಅಭಿವೃದ್ದಿಪಡಿಸಲು ಆಯುರ್ವೇದ ಕಾಂಗ್ರೆಸ್ ಅನ್ನು ಆಯೋಜಿಸಲಾಗುತ್ತಿದೆ. ಪ್ರಮುಖಾಂಶಗಳು: ಏಳನೇ ವಿಶ್ವ ಆಯುರ್ವೇದ ಕಾಂಗ್ರೆಸ್ ನ ಧ್ಯೇಯವಾಕ್ಯ…
Read Moreಉಸೇನ್ ಬೋಲ್ಟ್ ಮತ್ತು ಅಲಮಜ್ ಅಯಾನಗೆ ಐಎಎಎಫ್ ವಿಶ್ವ ಅಥ್ಲೆಟಿಕ್ ಪ್ರಶಸ್ತಿ ಜಮೈಕಾದ ಉಸೇನ್ ಬೋಲ್ಟ್ ಅವರಿಗೆ ಅಂತಾರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ (ಐಎಎಎಫ್) ನೀಡುವ ವರ್ಷದ ಶ್ರೇಷ್ಠ ಪುರುಷ ಅಥ್ಲೀಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೋಲ್ಟ್ ಆರನೇ ಬಾರಿ ಈ ಪ್ರಶಸ್ತಿ ಪಡೆ ಅಥ್ಲೀಟ್ ಎಂಬ ಶ್ರೇಯ ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ 2008, 2009, 2011, 2012 ಮತ್ತು 2013ರಲ್ಲಿ ಬೋಲ್ಟ್ ರವರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. 2016 ರಲ್ಲಿ ಬೋಲ್ಟ್ ರವರ ಶ್ರೇಷ್ಠ ಸಾಧನೆಗೆ ಈ ಪ್ರಶಸ್ತಿ…
Read Moreತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ನಿಧನ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಹಾಗೂ ತಮಿಳರ ಪಾಲಿನ ಪ್ರೀತಿಯ ‘ಅಮ್ಮ’ ಜಯರಾಮ್ ಜಯಲಲಿತಾ ನಿಧನರಾದರು. ಜಯಲಲಿತಾ ದೇಶ ಕಂಡ ಅತ್ಯಂತ ಪ್ರಭಾವಿ ರಾಜಕಾರಣಿ ಹಾಗೂ 1960 ಮತ್ತು 70 ದಶಕದಲ್ಲಿ ಪ್ರಸಿದ್ದ ಚಿತ್ರನಟಿಯಾಗಿದ್ದರು. ಜೆ ಜಯಲಲಿತಾ: ಜೆ.ಜಯಲಲಿತಾ 1948ರ ಫೆಬ್ರುವರಿ 24 ರಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯ ಮಧ್ಯಮ ವರ್ಗದ ಅಯ್ಯಂಗಾರ್ ಮನೆತನದ ಬ್ರಾಹ್ಮಣ ಕುಟುಂಬದಲ್ಲಿ ಜಯರಾಮ್,…
Read More145 ಎಂ777 ಹೊವಿಟ್ಜರ್ ಗನ್ ಖರೀದಿಸಲು ಭಾರತ ಅಮೆರಿಕ ಒಪ್ಪಂದಕ್ಕೆ ಸಹಿ ಭಾರತ ಮತ್ತು ಅಮೆರಿಕದೊಂದಿಗೆ ಸುಮಾರು 500 ಕೋಟಿ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ಒಪ್ಪಂದದಡಿ 145 “ಎಂ777 ಅಲ್ಟ್ರಾ ಲೈಟ್ ಹೊವಿಟ್ಟರ್” ಗನ್ ಗಳನ್ನು ಭಾರತ ಅಮೆರಿದಿಂದ ಖರೀದಿಸಲಿದೆ. ಇದು 750 ಮಿಲಿಯನ್ ಡಾಲರ್ ಮೌಲ್ಯದ ಒಪ್ಪಂದ ಎನ್ನಲಾಗಿದೆ. 1980ರ ಬೊಫೋರ್ಸ್ ಹಗರಣದ ಬಳಿಕ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಖರೀದಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ…
Read More