ಪ್ರಧಾನಿ ನರೇಂದ್ರ ಮೋದಿ ಅವರಿಂದ ಕೊಚ್ಚಿ ಮೆಟ್ರೋ ಉದ್ಘಾಟನೆ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ಮೊದಲ ಮೆಟ್ರೊ ಲೈನ್ ಆಗಿರುವ ಕೊಚ್ಚಿ ಮೆಟ್ರೊ ಲೈನ್ ಅನ್ನು ಉದ್ಘಾಟಿಸಿದ್ದಾರೆ. DMRC ಈ ಯೋಜನೆಯನ್ನು ವಹಿಸಿಕೊಂಡಿದ್ದು, ನಾಲ್ಕು ವರ್ಷಗಳ ಅವಧಿಯಲ್ಲಿ ನಿರ್ಮಿಸಿ ದಾಖಲೆ ಬರೆದಿದೆ. ಪ್ರಧಾನ ಮಂತ್ರಿ ರವರು ಮೆಟ್ರೋದ 25 ಕಿಮೀ ಉದ್ದದ ಪೈಕಿ ಮೊದಲ ಹಂತವಾದ 13.2 ಕಿ.ಮೀ.ಯನ್ನು ಉದ್ಘಾಟಿಸಿದರು. ಕೊಚ್ಚಿ ಮೆಟ್ರೊ ದೇಶದ ಎಂಟನೆಯ ಅಂತರ ನಗರ ಮೆಟ್ರೋ ರೈಲು ಯೋಜನೆಯಾಗಿದೆ. ಕೊಚ್ಚಿ ಮೆಟ್ರೋ…
Read Moreಜಾಗತಿಕ ಆವಿಷ್ಕಾರ ಸೂಚ್ಯಂಕ: ಭಾರತಕ್ಕೆ 60ನೇ ಸ್ಥಾನ ಜಾಗತಿಕ ಆವಿಷ್ಕಾರ ಸೂಚ್ಯಂಕ (Global Innovation Index) 2017ರಲ್ಲಿ ಭಾರತ 130 ರಾಷ್ಟ್ರಗಳ ಪೈಕಿ 60ನೇ ಸ್ಥಾನವನ್ನು ಪಡೆದುಕೊಂಡಿದೆ. ಆ ಮೂಲಕ ಕಳೆದ ಸಾಲಿಗಿಂತ 6 ಸ್ಥಾನ ಏರಿಕೆ ಕಂಡಿದೆ. ಕಾರ್ನೆಲ್ ಯೂನಿವರ್ಸಿಟಿ, INSEAD ಮತ್ತು ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (ಡಬ್ಲ್ಯುಐಪಿಒ) ಸಂಸ್ಥೆಗಳ ಸಹಭಾಗಿತ್ವದಲ್ಲಿ 2017 ಜಾಗತಿಕ ಆವಿಷ್ಕಾರ ಸೂಚ್ಯಂಕ ಪ್ರಕಟಗೊಂಡಿದೆ. ಇದು 10ನೇ ಆವೃತ್ತಿಯಾಗಿದೆ. ಟಾಪ್ 10 ರಾಷ್ಟ್ರಗಳು: ಸ್ವಿಟ್ಜರ್ಲ್ಯಾಂಡ್, ಸ್ವೀಡನ್, ನೆದರ್ಲೆಂಡ್ಸ್, ಯುಎಸ್, ಯುಕೆ,…
Read Moreನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ ಎನ್ ಭಗವತಿ ಇನ್ನಿಲ್ಲ ಮಾಜಿ ಮುಖ್ಯ ನ್ಯಾಯಮೂರ್ತಿ ಪ್ರಫುಲಚಂದ್ರ ನ್ಯಾತ್ವರ್ಲಾಲ್ ಭಗವತಿ ನಿಧನರಾದರು. ಭಗವತಿ ಅವರಿಗೆ 95 ವರ್ಷ ವಯಸ್ಸಾಗಿತ್ತು. ನ್ಯಾಯಮೂರ್ತಿ ಭಗವತಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಪರಿಕಲ್ಪನೆಗಳನ್ನು ಮತ್ತು ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಸಂಪೂರ್ಣ ಹೊಣೆಗಾರಿಕೆಯನ್ನು ಪರಿಚಯಿಸಿದ ಮೊದಲಿಗರು. ಯಾವ ವ್ಯಕ್ತಿಯ ಹಕ್ಕಿಗೆ ಚ್ಯುತಿ ಆಗಿದೆಯೊ ಆತನೇ ಕೋರ್ಟ್ ಮೆಟ್ಟಿಲು ತುಳಿಯಬೇಕು ಎಂಬ ಆಂಗ್ಲೊ ಸ್ಯಾಕ್ಸ್ ನ್ಯಾಯಶಾಸ್ತ್ರ ಪದ್ಧತಿಗೆ ಬದಲಾವಣೆ ತಂದವರು ಇವರು. 1978ರಲ್ಲಿ ಮೇನಕಾ ಗಾಂಧಿ ಪ್ರಕರಣದಲ್ಲಿ…
Read Moreವಿಶ್ವಸಂಸ್ಥೆಯ ನ್ಯಾಯಸಂಸ್ಥೆಗೆ (ILTO) ಭಾರತದ ನೀರೂ ಛಡ್ಡಾ ಆಯ್ಕೆ ಸಾಗರ ಸಂಬಂಧಿ ವಿವಾದಗಳ ವಿಚಾರಣೆ ನಡೆಸುವ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ನ್ಯಾಯಮಂಡಳಿಗೆ ಕಾನೂನಿನ ತಜ್ಞೆ ನೀರೂ ಛಡ್ಡಾ ಅವರು ಆಯ್ಕೆಯಾಗಿದ್ದಾರೆ. ಈ ಚುನಾವಣೆಯೊಂದಿಗೆ, ಸಮುದ್ರದ ಕಾನೂನು ವಿವಾದಗಳಿಗೆ ಸಂಬಂಧಿಸಿದ ಉನ್ನತ ನ್ಯಾಯಾಲದ ನಿರ್ಣಾಯಕ ಚುನಾವಣೆ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ ಹಾಗೂ ಈ ನ್ಯಾಯಮಂಡಳಿಗೆ ನ್ಯಾಯಾಧೀಶರಾಗಿ ನೇಮಕಗೊಂಡ ಮೊದಲ ಭಾರತೀಯ ಮಹಿಳೆ ನೀರೂ ಪಾತ್ರರಾಗಿದ್ದಾರೆ ಐಟಿಎಲ್ಒಎಸ್ 21 ಸ್ವತಂತ್ರ ಸದಸ್ಯರನ್ನು ಒಳಗೊಂಡಿದೆ. ಸಮುದ್ರ ಕಾನೂನಿನ ಕ್ಷೇತ್ರದಲ್ಲಿ ಅಗತ್ಯವಾದ…
Read Moreರೈತರಿಗೆ ಅಲ್ಪಾವಧಿ ಬೆಳೆ ಸಾಲದ ಮೇಲೆ ಬಡ್ಡಿ ಕೊಡುಗೆ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ 2017-18ರಲ್ಲಿ ರೈತರಿಗೆ ಬಡ್ಡಿ ದರ ಕೊಡುಗೆ ಯೋಜನೆಯನ್ನು (ಐಎಸ್ಎಸ್) ಕೇಂದ್ರ ಸಚಿವ ಸಂಪುಟವು ಅನುಮೋದಿಸಿದೆ. ಸರ್ಕಾರವು ಈ ಯೋಜನೆಗೆ 20,339 ಕೋಟಿ ರೂ ಮೀಸಲಿಟ್ಟಿದೆ. ಪ್ರಮುಖಾಂಶಗಳು: ಅಲ್ಪಾವಧಿಯ ಬೆಳೆ ಸಾಲಕ್ಕೆ ಲಭ್ಯವಿರುವ ಕೃಷಿ ಸಾಲವನ್ನು ಕೈಗೆಟುಕುವ ದರದಲ್ಲಿ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಿಂದ ದೇಶದಲ್ಲಿ ಕೃಷಿ ಉತ್ಪಾದಕತೆ ಮತ್ತು ಉತ್ಪಾದನೆಯನ್ನು ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಯೋಜನೆಯಡಿ…
Read Moreಐಸಿಸಿ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ ನಂ.1 ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಬಿಡುಗಡೆ ಮಾಡಿರುವ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಸ್ಟಾರ್ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಅವರನ್ನು ಹಿಂದಿಕ್ಕಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಬಿಡುಗಡೆ ಮಾಡಿರುವ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ 862 ರೇಟಿಂಗ್ ಪಾಯಿಂಟ್ ಗಳೊಂದಿಗೆ ವಿರಾಟ್ ಕೊಹ್ಲಿ ಏಕದಿನ ಬ್ಯಾಟ್ಸ್ ಮನ್ ಪಟ್ಟಿಯಲ್ಲಿ ಆಗ್ರಸ್ಥಾನಕ್ಕೇರಿದ್ದಾರೆ. ಇತರ ಆಟಗಾರರ ಪೈಕಿ ಶಿಖರ್ ಧವನ್ ಅವರು ಟಾಪ್ 10 ಸ್ಥಾನಕ್ಕೆ…
Read Moreಜೂನ್ 16ರಿಂದ ಪ್ರತಿ ದಿನ ಪೆಟ್ರೋಲ್ ಡಿಸೇಲ್ ಬೆಲೆ ಪರಿಷ್ಕರಣೆ ಜೂನ್ 16 ರಿಂದ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿದಿನ ಪರಿಷ್ಕರಿಸಲು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್ಪಿಎಲ್ಎಲ್) ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ (ಬಿಪಿಸಿಎಲ್) ನಿರ್ಧರಿಸಿವೆ. ಖಾಸಗಿ ತೈಲ ಉದ್ಯಮಗಳಿಗೆ ಸೆಡ್ಡು ಹೊಡೆಯಲು ಮತ್ತು ಯು.ಎಸ್. ತೈಲ ಮಾರುಕಟ್ಟೆಯೊಂದಿಗೆ ಭಾರತವನ್ನು ಸರಿದೂಗಿಸಲು ಈ ಕ್ರಮಕೈಗೊಳ್ಳಲಾಗಿದೆ. ರಿಲಯನ್ಸ್ ಮತ್ತು ಎಸ್ಸಾರ್ ಸೇರಿದಂತೆ ಪ್ರಮುಖ ಖಾಸಗಿ ತೈಲ…
Read Moreರೈಲ್ವೆ ಸಚಿವಾಲಯದ “ಮಿಷನ್ ರೆಟ್ರೊ-ಫಿಟ್ಮೆಟ್”ಗೆ ಚಾಲನೆ ಪ್ರಯಾಣಿಕರಿಗೆ ಹೊಸ ಅನುಭವವನ್ನು ನೀಡುವ ಸಲುವಾಗಿ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಮಿಷನ್ ರೆಟ್ರೊ-ಫಿಟ್ಮೆಂಟ್ (Retro-Fitment)ಗೆ ಚಾಲನೆ ನೀಡಿದರು. ಮಿಷನ್ ರೆಟ್ರೋ-ಫಿಟ್ಮೆಂಟ್ ರೈಲ್ವೆ ಸಚಿವಾಲಯದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಭಾರತದ ರೈಲು ಬೋಗಿಗಳನ್ನು ಸಜ್ಜುಗೊಳಿಸುವಿಕೆ ಮತ್ತು ಸೌಕರ್ಯಗಳ ಮಟ್ಟವನ್ನು ನವೀಕರಿಸುವ ಉದ್ದೇಶವನ್ನು ಹೊಂದಿದೆ. ನವೀಕರಿಸಿದ ಬೋಗಿಗಳು ರೈಲ್ವೆ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಅನುಕೂಲಕರವಾದ ಪ್ರಯಾಣವನ್ನು ಒದಗಿಸುವ ಗುರಿಯನ್ನು ಹೊಂದಿದ್ದು, ಉತ್ತಮವಾದ ಸೌಕರ್ಯಗಳು ಮತ್ತು ಉತ್ತಮ ಸುರಕ್ಷತೆ ವೈಶಿಷ್ಟ್ಯಗಳನ್ನು…
Read Moreಮೂವತ್ತು ಮೀಟರ್ ಟೆಲಿಸ್ಕೋಪ್ ಮತ್ತು ಭಾರತದ ಕೊಡುಗೆ ಮೂವತ್ತು ಮೀಟರ್ ಟೆಲಿಸ್ಕೋಪ್ (Thirty Meter Telescope) ಪ್ರಪಂಚದ ಅತಿದೊಡ್ಡ ದೂರದರ್ಶಕವಾಗಿದೆ. ಈ ದೂರದಶರ್ಕದ ಮೂಲಕ ಖಗೋಳಶಾಸ್ತ್ರಜ್ಞರು ಭೂಮಿಯಿಂದ ವಿಶ್ವದ ಜಟಿಲತೆಗಳನ್ನು ವೀಕ್ಷಿಸಬಹುದಾಗಿದೆ. ಪ್ರಮುಖಾಂಶಗಳು: ಮೂವತ್ತು ಮೀಟರ್ ಟೆಲಿಸ್ಕೋಪ್ (ಟಿಎಂಟಿ) ಅನ್ನು ಭಾರತ ಸೇರಿದಂತೆ ಐದು ರಾಷ್ಟ್ರಗಳ ಅಂತಾರಾಷ್ಟ್ರೀಯ ಒಕ್ಕೂಟವು ಅಭಿವೃದ್ಧಿಪಡಿಸುತ್ತಿರುವ ಬಹು-ಮಿಲಿಯನ್ ಡಾಲರ್ ಯೋಜನೆಯಾಗಿದೆ. ಕೆನಡಾ, ಚೀನಾ, ಜಪಾನ್ ಮತ್ತು ಯು.ಎಸ್. ಇತರ ನಾಲ್ಕು ದೇಶಗಳು. ಜುಲೈ 2013ರಲ್ಲಿ ಯೋಜನೆಯಲ್ಲಿ ಪಾಲ್ಗೊಳ್ಳುವ ಐದು ದೇಶಗಳು ಮೂವತ್ತು ಮೀಟರ್…
Read Moreಈಶಾನ್ಯ ಭಾರತಕ್ಕೆ ಪ್ರತ್ಯೇಕ ಸಮಯ ವಲಯಕ್ಕೆ ಒತ್ತಾಯ ಈಶಾನ್ಯ ರಾಜ್ಯಗಳಲ್ಲಿ ಕೆಲಸದ ದಕ್ಷತೆಯನ್ನು ಸುಧಾರಿಸಲು ಮತ್ತು ಈ ಪ್ರದೇಶದಲ್ಲಿ ವಿದ್ಯುತ್ ಉಳಿಸಲು ಪ್ರತ್ಯೇಕ ಸಮಯ ವಲಯಕ್ಕೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಒತ್ತಾಯಿಸಿದ್ದಾರೆ. ಸರಕಾರಿ ಕಚೇರಿಗಳು 10 ಗಂಟೆಗೆ ತೆರೆಯುತ್ತಿದ್ದು, 4 ಗಂಟೆ ಮುಂಚೆಯೇ ಮುಚ್ಚುತ್ತಿರುವ ಕಾರಣ ಹಗಲು ಸಮಯದಲ್ಲಿ ಸಾಕಷ್ಟು ವ್ಯರ್ಥವಾಗುತ್ತಿರುವುದಾಗಿ ಪೆಮಾ ಖಂಡು ವಾದಿಸಿದ್ದಾರೆ. ಹಿನ್ನಲೆ: ಇತ್ತೀಚೆಗೆ ಈಶಾನ್ಯ ಪ್ರದೇಶಕ್ಕೆ ಪ್ರತ್ಯೇಕ ಸಮಯ ವಲಯವನ್ನು ಕೋರಿ ಗುವಾಹಟಿ ಹೈಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ…
Read More