ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,20,2017

ತಮಿಳುನಾಡು, ಹಿಮಾಚಲ ಪ್ರದೇಶ ಮತ್ತು ತ್ರಿಪುರಗೆ 2015-16ನೇ ಸಾಲಿನ ಕೃಷಿ ಕರ್ಮನ್ ಪ್ರಶಸ್ತಿ 2015-16ನೇ ಸಾಲಿನ ಕೃಷಿ ಕರ್ಮನ್ ಪ್ರಶಸ್ತಿ ಪ್ರಕಟಗೊಂಡಿದ್ದು, 2015-16ನೇ ಸಾಲಿನಲ್ಲಿ ಅತಿ ಹೆಚ್ಚು ಆಹಾರ ಧಾನ್ಯಗಳ ಉತ್ಪಾದನೆಗಾಗಿ ತಮಿಳುನಾಡು, ಹಿಮಾಚಲ ಪ್ರದೇಶ ಹಾಗೂ ತ್ರಿಪುರ ರಾಜ್ಯಗಳನ್ನು ಕೃಷಿ ಕರ್ಮನ್ ಪ್ರಶಸ್ತಿಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಆಯ್ಕೆಮಾಡಿದೆ. ಈ ರಾಜ್ಯಗಳಲ್ಲದೆ, ಒಟ್ಟು ಆಹಾರ ಧಾನ್ಯಗಳ ಉತ್ಪಾದನೆಗಾಗಿ ಮೇಘಾಲಯ ರಾಜ್ಯಕ್ಕೆ ಪ್ರಶಂಸನೀಯ ಪ್ರಶಸ್ತಿಯನ್ನು ನೀಡಲಾಗಿದ್ದು, ಪ್ರಶಸ್ತಿಯು ರೂ 1 ಕೋಟಿ ನಗದು…

Read More

ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,19,2017

ಬ್ರಬೊ (BRABO): ಪ್ರಪ್ರಥಮ ಸ್ವದೇಶಿ ನಿರ್ಮಿತ ಕೈಗಾರಿಕ ರೋಬೋಟ್ ಟಾಟಾ ಮೋಟಾರ್ಸ್ನ ಅಂಗ ಸಂಸ್ಥೆಯಾದ “ಟಿಎಎಲ್ ಮ್ಯನುಫಾಕ್ಚರಿಂಗ್ ಸಲ್ಯೂಶನ್” ಬ್ರಬೊ ಕೈಗಾರಿಕ ರೋಬೋಟ್ ಅನ್ನು ಅಭಿವೃದ್ದಿಪಡಿಸಿದೆ. ಬ್ರಬೊ ಸ್ವದೇಶಿಯವಾಗಿ ವಿನ್ಯಾಸಗೊಳಿಸಿ ಹಾಗೂ ಅಭಿವೃದ್ದಿಪಡಿಸಿರುವ ದೇಶದ ಮೊದಲ ಕೈಗಾರಿಕ ರೋಬೋಟ್ ಆಗಿದೆ. ಸೂಕ್ಷ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗಾಗಿ ಈ ರೋಬೋಟ್ ಅನ್ನು ಅಭಿವೃದ್ದಿಪಡಿಸಲಾಗಿದೆ. ಅಧಿಕ ಶ್ರಮದ ಅಗತ್ಯವಿರುವ, ಅಪಾಯ ಹಾಗೂ ಹೆಚ್ಚು ಸಮಯ ಹಿಡಿಯುವ ಕೆಲಸಗಳನ್ನು ಈ ರೋಬೋಟ್ ಸಲೀಸಾಗಿ ನಿರ್ವಹಿಸಲಿದೆ. ಕಚ್ಚಾ ಪದಾರ್ಥಗಳಿಂದ, ಪ್ಯಾಕೇಜ್…

Read More

ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,18,2017

ವಿಸ್ತಡೋಮ್ ಗಾಜು ಲೇಪಿತ (Vistadome Glass Ceiling) ರೈಲು ಬೋಗಿಗಳಿಗೆ ಚಾಲನೆ ದೇಶದ ಮೊದಲ ಗಾಜು ಲೇಪಿತ ರೈಲು ಬೋಗಿ ವಿಶಾಖಪಟ್ಟಣಂ-ಕಿರಂದುಲ್ ಪ್ಯಾಸೇಂಜರ್ ರೈಲಿಗೆ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಭುಬನೇಶ್ವರದಿಂದ ವಿಡಿಯೋ ಮೂಲಕ ಉದ್ಘಾಟನೆ ಮಾಡಿದರು. ದೇಶದಲ್ಲೆ ಮೊದಲ ಬಾರಿಗೆ ವಿಸ್ತಡೋಮ್ ಗಾಜು ಲೇಪಿತ ಬೋಗಿಯನ್ನು ರೈಲ್ವೆ ಇಲಾಖೆ ಪರಿಚಯಿಸಿದ್ದು, ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಇದರ ಉದ್ದೇಶ. 40 ಆಸನಗಳನ್ನು ಹೊಂದಿರುವ ಈ ಬೋಗಿಯನ್ನು ಚೆನ್ನೈನ “ಇಂಟಿಗ್ರಲ್ ಕೋಚ್ ಪ್ಯಾಕ್ಟರಿ” ತಯಾರಿಸಿದೆ. ಸುಮಾರು ರೂ 3.38…

Read More

ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,17,2017

ನಾಡಪ್ರಭು ರಾಷ್ಟ್ರೀಯ ಕೆಂಪೇಗೌಡ ಉತ್ಸವಕ್ಕೆ ರಾಷ್ಟ್ರಪತಿ ಚಾಲನೆ ನವದೆಹಲಿಯ ನಾಡಪ್ರಭು ಕೆಂಪೇಗೌಡ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಕೆಂಪೇಗೌಡ ಉತ್ಸವಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಚಾಲನೆ ನೀಡಿದರು. ಕೆಂಪೇಗೌಡ ಬಗ್ಗೆ: ಹಿರಿಯ ಕೆಂಪೇಗೌಡರು (1510–1569) ಅಥವಾ ಮೊದಲನೆಯ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೇಗಾರರಾಗಿದ್ದರು. ನಾಡಪ್ರಭು ಕೆಂಪನಂಜೇಗೌಡ ಹಾಗೂ ಲಿಂಗಾಂಬೆ ದಂಪತಿಗಳಿಗೆ 1510ರಲ್ಲಿ ಯಲಹಂಕದಲ್ಲಿ ಜನಿಸಿದರು. ಬೆಂಗಳೂರನ್ನು ನಿರ್ಮಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಬೆಂಗಳೂರಿನಲ್ಲಿ ಅನೇಕ ಕೆರೆಗಳು, ದೇವಸ್ಥಾನಗಳು ಹಾಗೂ ಕೋಟೆ…

Read More

ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,16,2017

ಲೀಥಿಯಂ ಐಯಾನ್ ಬ್ಯಾಟರಿಗಳ ತಯಾರಿಕೆಗೆ ಇಸ್ರೋ ತಂತ್ರಜ್ಞಾನ ಎಲೆಕ್ಟ್ರಾನಿಕ್ ವಾಹನಗಳಲ್ಲಿ ಬಳುಸವ ಲೀಥಿಯಂ ಐಯಾನ್ ಬ್ಯಾಟರಿಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ತಂತ್ರಜ್ಞಾನ ಒದಗಿಸುವಂತೆ ಇಸ್ರೋಗೆ ಕೇಂದ್ರ ಸರ್ಕಾರ ಸೂಚಿಸಿದೆ.  ಇಸ್ರೋದ ವಿಕ್ರಮ್ ಸಾರಭಾಯಿ ಬಾಹ್ಯಕಾಶ ಕೇಂದ್ರ ತ್ರಿಚಕ್ರ ಹಾಗೂ ದ್ವಿಚಕ್ರ ವಾಹನಗಳಲ್ಲಿ ಬಳಸುವ ಲೀಥಿಯಂ ಐಯಾನ್ ಬ್ಯಾಟರಿಗಳನ್ನು ಅಭಿವೃದ್ದಿಪಡಿಸಿದೆ. ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ ಈ ಬ್ಯಾಟರಿಗಳ ಪರೀಕ್ಷಾರ್ಥ ಪ್ರಯೋಗ ನಡೆಸಿದ್ದು, ತಂತ್ರಜ್ಞಾನ ಉತ್ತಮವಾಗಿದೆ ಎನ್ನಲಾಗಿದೆ. ದೇಶದ ಆಟೋಮೊಬೈಲ್ ಕ್ಷೇತ್ರಕ್ಕೆ ಇದೊಂದು ಮಹತ್ವದ ಬೆಳವಣಿಗೆಯಾಗಿದೆ. ಈಗಾಗಲೇ…

Read More

ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,15,2017

ನೇಪಾಳ-ಚೀನಾ “ಸಾಗರಮಾತ ದೋಸ್ತಿ-2017” ಮಿಲಿಟರಿ ಅಭ್ಯಾಸ ನೇಪಾಳ ಮತ್ತು ಚೀನಾ ನಡುವಿನ ಪ್ರಪ್ರಥಮ ಮಿಲಿಟರಿ ಸಮರಾಭ್ಯಾಸ “ಸಾಗತಮಾತ ದೋಸ್ತಿ-2017” ಏಪ್ರಿಲ್ 17 ರಿಂದ ಏಪ್ರಿಲ್ 24 ರವರೆಗೆ ನಡೆಯಲಿದೆ. ಹತ್ತು ದಿನಗಳ ಕಾಲ ನಡೆಯಲಿರುವ ಈ ಮಿಲಿಟರಿ ಅಭ್ಯಾಸದಲ್ಲಿ ಭಯೋತ್ಪಾದನೆ ನಿಗ್ರಹ ಹಾಗೂ ವಿಪತ್ತು ನಿರ್ವಹಣೆ ತಾಲೀಮು ನಡೆಸಲಾಗುವುದು. ಅಮೆರಿಕ ಮತ್ತು ಚೀನಾ ಜೊತೆ ನೇಪಾಳ ಈಗಾಗಲೇ ಮಿಲಿಟರಿ ಅಭ್ಯಾಸ ನಡೆಸುತ್ತಿದೆ ಆದರೂ ಇದೇ ಮೊದಲ ಬಾರಿಗೆ ಚೀನಾದೊಂದಿಗೆ ಜಂಟಿ ಮಿಲಿಟರಿ ಸಮರಾಭ್ಯಾಸ ನಡೆಸುತ್ತಿದೆ. ಚೀನಾದ ರಕ್ಷಣಾ…

Read More

ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,13,14,2017

ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಗುರಿಗಿಂತಲೂ ಹೆಚ್ಚು ಸಾಲ ವಿತರಣೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 2016-17ನೇ ಸಾಲಿಗೆ ನಿಗದಿಪಡಿಸಲಾಗಿದ್ದ ಗುರಿಗಿಂತಲೂ ಹೆಚ್ಚು ಸಾಲವನ್ನು ವಿತರಿಸಲಾಗಿದೆ. 2016-17ನೇ ಸಾಲಿನಲ್ಲಿ ರೂ 1.8 ಲಕ್ಷ ಕೋಟಿ ಸಾಲದ ಗುರಿಯನ್ನು ಹೊಂದಲಾಗಿದ್ದು, 1,80,087 ಕೋಟಿ ಸಾಲವನ್ನು ನೀಡಲಾಗಿದೆ. ಈ ಸಾಲದಲ್ಲಿ ರೂ 1.23 ಕೋಟಿ ಸಾಲವನ್ನು ಬ್ಯಾಂಕಿನ ಮುಖಾಂತರ ವಿತರಿಸಲಾಗಿದ್ದರೆ, ರೂ 57,000 ಕೋಟಿ ಸಾಲವನ್ನು ಬ್ಯಾಂಕಿನೇತರ ಸಂಸ್ಥೆಗಳ ಮೂಲಕ ವಿತರಿಸಲಾಗಿದೆ. ಈ ವರ್ಷದ ಬಜೆಟ್ ನಲ್ಲಿ 2017-18ನೇ ಸಾಲಿನ…

Read More

ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,12,2017

ಸಂವಿಧಾನ 123ನೇ ತಿದ್ದುಪಡಿ ಮಸೂದೆ, 2017: ಲೋಕಸಭೆಯಲ್ಲಿ ಅನುಮೋದನೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ(ಎನ್​ಸಿಬಿಸಿ) ಸಾಂವಿಧಾನಿಕ ಸ್ಥಾನಮಾನ ನೀಡುವ ಸಂವಿಧಾನದ 123ನೇ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅನುಮೋದನೆಗೊಂಡಿದೆ. ಮಸೂದೆಯ ಪರವಾಗಿ 360 ಮತಗಳ ಬಿದ್ದರೆ, ವಿರುದ್ದವಾಗಿ 2 ಮತಗಳನ್ನು ಚಲಾಯಿಸಲಾಗಿದೆ. ಮಸೂದೆಯ ಉದ್ದೇಶ: ಸಂವಿಧಾನ(123 ತಿದ್ದುಪಡಿ) ಕಾಯ್ದೆ 2017 ಹಿಂದುಳಿದ ವರ್ಗಗಳ ಆಯೋಗಕ್ಕೆ ವಿಶೇಷ ಸ್ಥಾನಮಾನಗಳನ್ನು ನೀಡಲಿದೆ. ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಅನ್ವಯವಾಗುವ ಪರಿಚ್ಛೇದ 338, 338ಎ ನಂತರ, 338 ಬಿ ಪರಿಚ್ಛೇದವಾಗಿ ಸೇರ್ಪಡೆಗೊಳ್ಳಲಿದೆ.…

Read More

ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,11,2017

ಭಾರತ-ಬಾಂಗ್ಲದೇಶ ನಡುವೆ 22 ಒಪ್ಪಂದಗಳಿಗೆ ಸಹಿ ಭಾರತ ಮತ್ತು ಬಾಂಗ್ಲದೇಶ ನಡುವೆ 22 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲದೇಶದ ಪ್ರಧಾನಿ ಶೇಖ್ ಹಸೀನಾ ಅವರ ನಡುವೆ ನವದೆಹಲಿಯಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಅಲ್ಲದೆ, ಮೂಲಸೌಕರ್ಯ ಯೋಜನೆಗಳಿಗಾಗಿ ಬಾಂಗ್ಲಾದೇಶಕ್ಕೆ ಭಾರತ ₹ 30,600 ಕೋಟಿ ಸಾಲ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ರಕ್ಷಣಾ ಉಪಕರಣಗಳ ಖರೀದಿಗಾಗಿ ₹ 3,200 ಕೋಟಿ ಸಾಲ…

Read More

ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,10,2017

ಭಾರತ-ಮಂಗೋಲಿಯಾ ಜಂಟಿ ಸಮರಾಭ್ಯಾಸ “ನೊಮಾಡಿಕ್ ಎಲಿಫೆಂಟ್-2017”ಗೆ ಚಾಲನೆ ಭಾರತ ಮತ್ತು ಮಂಗೋಲಿಯಾ ನಡುವಿನ ಜಂಟಿ ಮಿಲಿಟರಿ ಸಮರಾಭ್ಯಾಸ “ನೊಮಾಡಿಕ್ ಎಲಿಫೆಂಟ್ (Nomadic Elephant)”ಮಿಜೋರಾಂನ ವೈರೆಂಗ್ಟೆಯಲ್ಲಿ ಆರಂಭಗೊಂಡಿತು. ಉಭಯ ದೇಶಗಳ ನಡುವೆ ನಡೆಯುತ್ತಿರುವ 12ನೇ ಜಂಟಿ ಸಮರಾಭ್ಯಾಸ ಇದಾಗಿದೆ. ಮಿಜೋರಾಂನ ವೈರೆಂಗ್ಟೆಯಲ್ಲಿ ಭಾರತೀಯ ಸೇನೆಯ ಪ್ರತಿಷ್ಠಿತ ಜಂಗಲ್ ವಾರ್ಫೇರ್ ಸ್ಕೂಲ್ ಇದೆ. 2004 ರಲ್ಲಿ ಉಭಯ ದೇಶಗಳ ನಡುವಿನ ಮೊದಲ ಮಿಲಿಟರಿ ಅಭ್ಯಾಸಕ್ಕೆ ಚಾಲನೆ ನೀಡಲಾಗಿತ್ತು. ಅಂದಿನಿಂದ ಪ್ರತಿ ವರ್ಷ ಈ ಮಿಲಿಟರಿ ಅಭ್ಯಾಸ ನಡೆಯುತ್ತಿದೆ. ಭಾರತ ಮತ್ತು…

Read More